Shopping cart

Saved articles

You have not yet added any article to your bookmarks!

Browse articles

Post by Tags

  • Home
  • > Post by Tags

ಬೆಂಗಳೂರು | ತಗ್ಗದ ಸಂಚಾರ ದಟ್ಟಣೆ: ರೆಸಿಡೆನ್ಸಿ–ಜೆ.ಸಿ. ರಸ್ತೆಯಲ್ಲಿ ಸವಾರರ ಸಂಕಷ್ಟ

ಬೆಂಗಳೂರು: ನಗರದ ಪ್ರಮುಖ ಸಂಪರ್ಕ ಮಾರ್ಗಗಳಾದ ರೆಸಿಡೆನ್ಸಿ ರಸ್ತೆ ಹಾಗೂ ಜೆ.ಸಿ. ರಸ್ತೆಯಲ್ಲಿ ಸಂಚಾರ ನಿಯಮ ಉಲ್ಲಂಘನೆಗಳು ಹೆಚ್ಚಾಗುತ್ತಿದ್ದು,

146 Views | 2026-01-19 12:37:12

More

IND vs NZ: ನ್ಯೂಜಿಲೆಂಡ್ ಅಬ್ಬರಕ್ಕೆ ಮಣಿದ ಭಾರತ; ಕೊಹ್ಲಿ ಶತಕದ ಪ್ರಯತ್ನ ವ್ಯರ್ಥ

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು 41 ರನ್‌ಗಳ ಅಂತರದಿಂದ ಭಾರತವನ್ನು ಸೋಲಿಸಿದೆ.

188 Views | 2026-01-19 13:23:48

More

ಸಂತ್ರಸ್ತೆಯರೇ ಅಥವಾ ಸಂಚಿನ ಭಾಗವೇ? ತನಿಖೆಯತ್ತ ಎಲ್ಲರ ದೃಷ್ಟಿ

ಡಿಜಿಪಿ ರಾಮಚಂದ್ರ ರಾವ್ ಅವರದ್ದು ಎಂದು ಹೇಳಲಾಗಿರುವ ಒಂದು ವಿಡಿಯೋ ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.

138 Views | 2026-01-20 15:09:21

More

ಟಿ20 ವಿಶ್ವಕಪ್‌ಗೆ ಮುನ್ನ ಕೊನೆಯ ಅಗ್ನಿಪರೀಕ್ಷೆ

ಐಸಿಸಿ ಟಿ20 ವಿಶ್ವಕಪ್‌ಗೆ ಇನ್ನೇನು ದಿನಗಳು ಮಾತ್ರ ಬಾಕಿ ಇರುವ ಸಂದರ್ಭದಲ್ಲಿ, ಭಾರತ ತಂಡಕ್ಕೆ ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿ ಕೊನೆಯ ಸಿದ್ಧತಾ ವೇದಿಕೆಯಾಗಲಿದೆ.

35 Views | 2026-01-21 10:18:20

More

ಕ್ರಿಕೆಟ್‌ನ ನೆರಳಲ್ಲಿ ನಲುಗಿದ ಫುಟ್ಬಾಲ್,ಐಎಸ್ಎಲ್ ವಿವಾದ ಬಿಚ್ಚಿಟ್ಟ ಭಾರತೀಯ ಕ್ರೀಡಾ ವ್ಯವಸ್ಥೆಯ ವೈಫಲ್ಯ

ಭಾರತದಲ್ಲಿ ಕ್ರಿಕೆಟ್‌ಗೆ ದೊರೆಯುವ ಪ್ರಭಾವ, ಧನಬಲ ಮತ್ತು ಅಧಿಕಾರಬಲ ಇತರೆ ಯಾವ ಕ್ರೀಡೆಗೂ ಸಿಕ್ಕಿಲ್ಲ ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ.

116 Views | 2026-01-21 11:26:21

More

ಬಿಗ್ ಬಾಸ್ ಚಾಂಪಿಯನ್ ಗಿಲ್ಲಿ: ಹೃದಯ ಗೆದ್ದ ಕಥೆ

12ನೇ ಸೀಸನ್ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಗಿಲ್ಲಿ ನಟ, ಇಂದು ಕನ್ನಡಿಗರ ಮನೆಮಗನಾಗಿ ಹೊರಹೊಮ್ಮಿದ್ದಾರೆ.

81 Views | 2026-01-22 12:08:17

More

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಗಿಲ್ಲಿ ನಟ

ಬಿಗ್‌ಬಾಸ್ ಕನ್ನಡ ಸೀಸನ್ 12ರ (Bigg Boss Kannada Season 12) ವಿಜೇತ ಗಿಲ್ಲಿ ನಟ ತಮ್ಮ ಅಭಿಮಾನಿಗಳಿಗೆ ಭಾವನಾತ್ಮಕವಾಗಿ ಧನ್ಯವಾದ ತಿಳಿಸಿದ್ದಾರೆ.

30 Views | 2026-01-22 13:30:25

More

ಕೆಂಪುಕೋಟೆ ದಾಳಿ ಪ್ರಕರಣ: ಎಲ್‌ಇಟಿ ಭಯೋತ್ಪಾದಕನ ಕ್ಯೂರೇಟಿವ್ ಅರ್ಜಿ ವಿಚಾರಣೆಗೆ ಸುಪ್ರೀಂ

2022ರ ನವೆಂಬರ್ 3ರಂದು ಸುಪ್ರೀಂ ಕೋರ್ಟ್ ಆರೀಫ್ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿ ಮರಣದಂಡನೆಯನ್ನು ಎರಡನೇ ಬಾರಿ ದೃಢೀಕರಿಸಿತ್ತು.

215 Views | 2026-01-22 17:44:00

More

ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಹಸಿರು ನಿಶಾನೆ: ಹೈಕೋರ್ಟ್ ಮಹತ್ವದ ತೀರ್ಪು

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳ ಕುರಿತು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಇದರಿಂದ ಬೈಕ್ ಟ್ಯಾಕ್ಸಿ ಸೇವೆಗಳು ಅಧಿಕೃತವಾಗಿ ಪುನರಾರಂಭಗೊಳ್ಳುವ ನಿರೀಕ್ಷೆ ಮೂಡಿದೆ

71 Views | 2026-01-23 14:35:41

More

ಗಿಲ್ಲಿ ನಟನಿಗೆ ನಿರೀಕ್ಷೆಗೂ ಮೀರಿದ ಜನಪ್ರಿಯತೆ ಮತ್ತು ಸಂಪಾದನೆ!

ಒಂದು ರಿಯಾಲಿಟಿ ಶೋ ಒಬ್ಬ ಕಲಾವಿದನ ಬದುಕನ್ನೇ ಹೇಗೆ ಬದಲಿಸಬಹುದು ಎಂಬುದಕ್ಕೆ ಬಿಗ್ ಬಾಸ್ ಕನ್ನಡ ಉತ್ತಮ ಉದಾಹರಣೆ.

129 Views | 2026-01-24 13:17:11

More

Google Internship 2026: ಯುಜಿ, ಪಿಜಿ, ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ

ಗೂಗಲ್ ಸಂಸ್ಥೆ 2026ನೇ ಸಾಲಿನ ತನ್ನ ವಿವಿಧ ಇಂಟರ್ನ್‌ಶಿಪ್ ಕಾರ್ಯಕ್ರಮಗಳಿಗೆ ಅಧಿಕೃತವಾಗಿ ಅರ್ಜಿಗಳನ್ನು ಆಹ್ವಾನಿಸಿದೆ.

134 Views | 2026-01-24 19:17:18

More

ರಾಜ್ಯಪಾಲರ ಸೂಚನೆಗೆ ತಕ್ಕಂತೆ ಸರ್ಕಾರದ ಎಚ್ಚರಿಕೆ ನಡೆ!

ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರ ಆಕ್ಷೇಪದ ಹಿನ್ನೆಲೆ ರಾಜ್ಯ ಸರ್ಕಾರ ಈ ಬಾರಿ ಗಣರಾಜ್ಯೋತ್ಸವ ಭಾಷಣದಲ್ಲಿ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ.

130 Views | 2026-01-26 12:29:12

More

ಟಿವಿಗೆ ಸಂಕಷ್ಟ ತಂದ ಸ್ಮಾರ್ಟ್‌ಫೋನ್ ಕ್ರಾಂತಿ! 50ಕ್ಕೂ ಹೆಚ್ಚು ಚಾನೆಲ್ಗಳು ಬಂದ್

ಡಿಜಿಟಲ್ ಮಾಧ್ಯಮಗಳ ಅಬ್ಬರಕ್ಕೆ ಸಾಂಪ್ರದಾಯಿಕ ದೂರದರ್ಶನ ಮಾಧ್ಯಮಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ.

127 Views | 2026-01-26 12:48:39

More

ಸೂಪರ್‌ಸ್ಟಾರ್ ರಜನಿಕಾಂತ್ ಕೇವಲ ಸಿನಿಮಾ ತಾರೆಯಲ್ಲ ಮಾನವೀಯ ಮೌಲ್ಯಗಳ ಜೀವಂತ ಉದಾಹರಣೆ!

ಭಾರತದ ಸೂಪರ್‌ಸ್ಟಾರ್ ರಜನಿಕಾಂತ್ ಕೇವಲ ಸಿನಿಮಾ ತಾರೆಯಲ್ಲ, ಮಾನವೀಯ ಮೌಲ್ಯಗಳ ಜೀವಂತ ಉದಾಹರಣೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

142 Views | 2026-01-26 13:32:20

More

ಬೆಂಗಳೂರಿನ ಗಾಳಿಯ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ!

ರಾಜ್ಯದೆಲ್ಲೆಡೆ ವಾಯು ಗುಣಮಟ್ಟ ಆತಂಕಕಾರಿ ಮಟ್ಟದಲ್ಲಿದ್ದರೂ, ಕಳೆದ 2–3 ತಿಂಗಳಿಗೆ ಹೋಲಿಸಿದರೆ ಇಂದು ಬೆಂಗಳೂರಿನಲ್ಲಿ ಸುಧಾರಣೆ ಕಂಡುಬಂದಿದೆ.

135 Views | 2026-01-27 10:23:02

More

ಈ ದಿನಾಂಕಗಳಲ್ಲಿ ಹುಟ್ಟಿದವರಿಗೆ 35ರ ನಂತರ ಶನಿದೇವನ ಪ್ರಭಾವದಿಂದ ಶ್ರೀಮಂತಿಕೆ ಮತ್ತು ಸ್ಥಿರತೆ

ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ಮೂಲಾಂಕದವರಿಗೆ ಆರಂಭಿಕ ಜೀವನ ಸವಾಲುಗಳಿಂದ ಕೂಡಿರುತ್ತದೆ. ಶಿಕ್ಷಣ, ಉದ್ಯೋಗ ಅಥವಾ ವ್ಯವಹಾರ ಕ್ಷೇತ್ರದಲ್ಲಿ ನಿರೀಕ್ಷಿತ ಯಶಸ್ಸು ತಡವಾಗಿ ಸಿಗುತ್ತದೆ.

99 Views | 2026-01-27 10:34:22

More

ರಾಜಸ್ಥಾನದ ವ್ಯಕ್ತಿ ಬಂಧನ ಪಾಕಿಸ್ತಾನಿ ಮಹಿಳೆಯೊಂದಿಗೆ ಸಂಪರ್ಕ, ಹನಿಟ್ರ್ಯಾಪ್ ಶಂಕೆ!

ಆತ ಸಾಮಾಜಿಕ ಜಾಲತಾಣಗಳ ಮೂಲಕ ಪಾಕಿಸ್ತಾನಿ ಮಹಿಳಾ ನಿರ್ವಾಹಕಿಯೊಂದಿಗಿನ ಸಂಪರ್ಕದಲ್ಲಿದ್ದನು ಎನ್ನಲಾಗಿದೆ.

111 Views | 2026-01-27 11:00:38

More

ಫೆಬ್ರವರಿ 1 ಬಜೆಟ್ ಬಳಿಕ ಭಾರತದಲ್ಲಿ ಚಿನ್ನ–ಬೆಳ್ಳಿ ಮೇಲಿನ ಕಸ್ಟಮ್ಸ್ ಸುಂಕ ಎಷ್ಟು?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಕೇಂದ್ರ ಬಜೆಟ್ (Union Budget) ಮಂಡಿಸಲಿದ್ದು,

130 Views | 2026-01-27 11:18:40

More

ಜನವರಿ 27:ಚಿನ್ನದ ಬೆಲೆ ವಿವರ

ಇಂದು ಚಿನ್ನದ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.

176 Views | 2026-01-27 14:07:36

More

ಮೊದಲ ಬಾರಿ ವೇದಿಕೆ ಏರಿದಾಗ ಗಿಲ್ಲಿಗೆ ಏನಾಯ್ತು?

ಗಿಲ್ಲಿಯ ಯೂಟ್ಯೂಬ್ ಕಾಮಿಡಿ ವಿಡಿಯೋಗಳನ್ನು ಗಮನಿಸಿದ ಅವರ ಗುರು, ವಿವಿಧ ಜಿಲ್ಲೆಗಳಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮಗಳಿಗೆ ಗಿಲ್ಲಿಯನ್ನು ಆಹ್ವಾನಿಸಿದ್ದರು

215 Views | 2026-01-27 18:47:05

More

ಗಿಲ್ಲಿ ಗೆಲ್ಲಲ್ಲ’ ಅನ್ನೋದು ಭವಿಷ್ಯವಾಣಿ ಅಲ್ಲ, ಕುಡಿದ ನಶೆಯಲ್ಲಿ ಹೇಳಿದ ಮಾತು ಅಷ್ಟೇ

ಡಾಗ್ ಬ್ರೀಡರ್ ಸತೀಶ್ ಕ್ಯಾಡಬಾಮ್ ಅವರು ‘ಗಿಲ್ಲಿ ಬಿಗ್ ಬಾಸ್ ಗೆಲ್ಲಲ್ಲ’ ಎಂದು ಹೇಳಿದ್ದ ವಿಚಾರಕ್ಕೆ ಈಗ ಸ್ಪಷ್ಟನೆ ನೀಡಿದ್ದಾರೆ.

109 Views | 2026-01-28 09:59:51

More

ನಾಳೆ ರಾಜ್ಯದ ಮೂಲೆ ಮೂಲೆಗಳಿಂದ ಸಾರಿಗೆ ನೌಕರರ ಪ್ರತಿಭಟನೆ

ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಈ ಹೋರಾಟ ನಡೆಯುತ್ತಿದ್ದು, ಸರ್ಕಾರದ ಮುಂದೆ ಎರಡು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

141 Views | 2026-01-28 10:32:29

More

ಮಂತ್ರಾಲಯವು ಕೇವಲ ಪ್ರವಾಸಿ ತಾಣವಲ್ಲ ಬದುಕಿಗೆ ದಾರಿದೀಪವಾಗುವ ಅಧ್ಯಾತ್ಮಿಕ ಶಕ್ತಿ ಕೇಂದ್ರ

ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿ ಭಾಗದಲ್ಲಿರುವ ಮಂತ್ರಾಲಯ, ಇಂದು ಜಗತ್ತಿನಾದ್ಯಂತ ಕೋಟ್ಯಂತರ ಭಕ್ತರ ನಂಬಿಕೆಯ ಕೇಂದ್ರವಾಗಿದೆ

117 Views | 2026-01-28 12:01:31

More

ಅಜಿತ್ ಪವಾರ್ ನಿಧನದ ಬಳಿಕ ನಾಯಕತ್ವ ರೇಸ್‌ನಲ್ಲಿ ನಾಲ್ವರು ಪ್ರಮುಖರು

ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ನಿಧನದ ನಂತರ ಮಹಾರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ.

87 Views | 2026-01-31 11:01:36

More

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಭಾವುಕರಾದ ಅನುಶ್ರೀ

ಅನುಶ್ರೀ ಅವರು ಮೊದಲಿಗೆ ನಟಿಯಾಗುವ ಕನಸಿನಿಂದ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ಆದರೆ ನಟಿಯಾಗಿ ಹೆಚ್ಚಿನ ಯಶಸ್ಸು ಸಿಗದ ಸಂದರ್ಭದಲ್ಲಿ, ಜೀ ಕನ್ನಡ ವಾಹಿನಿ ಅವರಿಗೆ ಹೊಸ ಬದುಕು ನೀಡಿತು.

147 Views | 2026-01-31 11:17:18

More